0
Total Pages
0
Chapters
0
Unit Sold
0
Got Awards

ಒಳಪುಟಗಳಲ್ಲಿ

ಅಭಿಮಾನಿ ದೇವರುಗಳ ಸ್ಫೂರ್ತಿ ಪರ್ವತ ತನ್ನ ಬದುಕಿನ ಸ್ಫೂರ್ತಿ ಪುಟಗಳನ್ನು ತೆರೆದಿಟ್ಟು ಎಲ್ಲರ ಹೃದಯದಿ ನಗುವಿನ ನಂದಾ ದೀಪವಾಗಿ ಜಗಕ್ಕೆ ತನ್ನ ಸಾವಿನಲ್ಲೂ ಸೇವೆಯ ಸಂದೇಶ ಸಾರಿದ

Chapter One

ಡಾ. ಪುನೀತ್ ಅವರಿಗೆ 101 ಬಿರುದುಗಳ ಅರ್ಪಣೆ.

Chapter Two

ಅಮ್ಮನವರ ಆಶೀರ್ವಾದವೆ ಹಾರೈಕೆಯ ನುಡಿಯಾಯಿತು.

Chapter Three

ಪುಟ್ಟ ಲೋಹಿತನ ಬಾಲ್ಯ ಮತ್ತು ಸಿನಿಮಾ ಪಯಣದ ಸವಿ ನೆನಪುಗಳು.

Chapter Four

ಡಾ॥ ಪುನೀತ್ ರಾಜ್‌ಕುಮಾರ್ ಅವರ ವಿದ್ಯಾಭ್ಯಾಸ ಮತ್ತು ವ್ಯವಹಾರ.

Chapter Five

ಪುನೀತ್ ಮತ್ತು ಅಶ್ವಿನಿ ಅವರ ಮದುವೆ ಪುನೀತ್ ಅವರು ನಾಯಕ ನಟರಾಗಿ ಚಿತ್ರರಂಗ ಮರು ಪ್ರವೇಶ.

Chapter Six

ಕನ್ನಡದ ಕೋಟ್ಯಾಧಿಪತಿ ಇವರೆ ಕನ್ನಡಿಗರ ಆಸ್ತಿ.

Chapter Seven

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಪುನೀತ ನಮನ.

Chapter Eight

ಶಿವಣ್ಣ ರಾಘಣ್ಣ ಅವರ ತಮ್ಮನ ಬಗೆಗಿನ ಹೃದಯ ಕಲಕುವ ಕಣ್ಣೀರಿನ ಮಾತುಗಳು.

Chapter Nine

ಲಕ್ಷ್ಮೀ ಅಕ್ಕವರ ತಮ್ಮ ಪುನೀತ್ ಮೇಲಿನ ವಾತ್ಸಲ್ಯದ ಕಣ್ಣೀರಿನ ಮಾತುಗಳು.

Chapter Ten

ಬೆಟ್ಟದ ಹೂವು ರಾಮುವಿನ ಸ್ನೇಹ ಬಯಸಿದ್ದೆ ಒಂದು ದಿನ ಅದೇ ರಾಮು ಬರೆಸಿದ ಪುಸ್ತಕ.

Chapter Eleven

ಅಭಿಮಾನಿಗಳ ಪ್ರೀತಿಗೆ ಮನಸೋತರು ಅಪ್ಪು.

Chapter Twelve

ಪುನೀತ್ ಅವರ ಬಗೆಗಿನ ನಿರ್ಮಾಪಕರು ಜಯಣ್ಣ ಅವರ ಮನದಾಳದ ದುಃಖದ ಮಾತುಗಳು.

Chapter Thirteen

ಪ್ರೇರಣೆ ಅಪ್ಪುವು ಅರ್ಪಣೆ ಅಭಿಮಾನಿ ದೇವ್ರು ಲೇಖಕರ ಲೇಖನಿಯಿಂದ ಜೀವನ ಪಾಠ.

Chapter Fourteen

ಶಕ್ತಿಧಾಮ ದೇವರ ಮಕ್ಕಳಿಂದ ಪುನೀತ್ ಅವರಿಗೆ ಗೀತ ನಮನ.

Chapter Fifteen

ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಡಾ॥ ಪುನೀತ್ ರಾಜ್‌ ಕುಮಾ‌ರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ.

Chapter Sixteen

ಡಾ॥ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ.

Chapter Seventeen

ಬಡವರ ಬಾಳಿಗೆ ಬೆಳಕಾದ ರಾಜಕುಮಾರ.

Chapter Eighteen

ಇವರ ಗರಡಿಯಲ್ಲಿ ಅಪ್ಪುವ್ರು ಅಗ್ನಿಯಂತೆ ತಯಾರಾಗಿದ್ದು.

Chapter Nineteen

ಪುಟ್ಟ ಪುನೀತ್ ಕಣ್ ಮುಂದೆ ಹೊನ್ನವಳ್ಳಿ ಕೃಷ್ಣವ್ರು ಯಾಕೆ ಇರಬೇಕಿತ್ತು ?.

Chapter Twenty

ಅಖಿಲ ಕರ್ನಾಟಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾ‌ರ್ ಸಮರ ಸೇನೆ ಸೇವೆಗಳು.

Chapter Twenty-One

ಹಿಂದೂ ನಾವೆಲ್ಲಾ ಒಂದು ಧರ್ಮಗಳ ಹೆಸರಲ್ಲಿ, ಜಾತಿಗಳ ಹೆಸರಲ್ಲಿ ಮನುಕುಲ ಹೊಡೆಯದಿರಲಿ ಅಪ್ಪು ಅವರ ಸ್ಪೂರ್ತಿ ಪಥ.

Chapter Twenty-Two

ಡಾ| ಪುನೀತ್ ರಾಜ್‌ಕುಮಾರ್ ಅವರ ಕರುಣೆ ಹೃದಯ ಎಲ್ಲರಿಗೂ ಇರಲಿ.



Chapter Twenty-Three

ಡಾ॥ ಪುನೀತ್ ಅವರ ಬಗೆಗಿನ ಕಲಾವಿದರ ಆಭಿಮಾನದ ಮನದಾಳದ ಮಾತುಗಳು.



Chapter Twenty-Four

ಗಣ್ಯರಿಂದ ಗೆಳೆಯರಿಂದ - ಹಾರೈಕೆಗಳು .




Chapter Twenty-Five

ಡಾ| ಪುನೀತ್ ರಾಜ್‌ಕುಮಾರ್ ಅವರ ನಟನೆಯ ಚಿತ್ರಗಳು.

Chapter Twenty-Six

ಡಾ॥ ಪುನೀತ್ ರಾಜ್‌ಕುಮಾರ್ ಅವರ ಸುಂದರ ನೆನಪಿನ ಚಿತ್ರಪಟಗಳು.

Check Out interview on NewsFirst Kannada

Udaya Shiva : Shakti Nakshtra ದಲ್ಲಿ ಇರುವ ವಿಷಯ ಏನು ?| Dr Rajkumar Birth Anniversary | NewsFirst Kannada

About The Author

Author Image

ಶಿವಕುಮಾರ (ಉದಯಶಿವ)

ಹುಟ್ಟು ಸಾವಿನ ಗುಟ್ಟನ್ನು ತಿಳಿಸಿದ ಆ ನನ್ನ ಭಗವಂತನಿಗೆ. ಹುಟ್ಟು ಸಾವಿನ, ನಡುವಿನ, ನಂಟಿನ, ಬದುಕಿನ, ಗುಟ್ಟಿನ, ತಿಳಿಯನ್ನು ತಿಳಿಸುವ ಮಠಾಧೀಶ ಪರಮ ಪೂಜ್ಯ ಗುರುಗಳಿಗೆ. ಜಗದುದ್ದಕ್ಕೂ ಸಮಾನತೆಯ ಸಾರಿದ ಸಂವಿಧಾನ ಶಿಲ್ಪಿ, ಸಂವಿಧಾನ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೆ. ಕಲಾ ಸ್ಫೂರ್ತಿ ನೇಸರ ಡಾ॥ ರಾಜ್‌ಕುಮಾರ್ ಅಪ್ಪಾಜಿಯವರಿಗೆ. ಕಲಾ ಪೋಷಕಿ, ಕಲಾ ಮಾತೆ, ಪಾರ್ವತಮ್ಮ ರಾಜ್ ಕುಮಾ‌ರ್ ಅಮ್ಮನವರಿಗೆ. ಕಾಣದ ಲೋಕದಲ್ಲಿ ನನ್ನ ತಬ್ಬಲಿ ಮಾಡಿ ಹೋದ, ನನ್ನ ಪ್ರೀತಿಯ ಅಮ್ಮನಿಗೆ. ನಿದ್ದೆಯ ಅಮಲಿನಲ್ಲಿ ನನ್ನ ಹೆಸರ ಕನವರಿಸುವ, ನನ್ನ ಪ್ರೀತಿಯ ಅಪ್ಪನಿಗೆ. ವಿದ್ಯೆ ಬುದ್ದಿ ಕಲಿಸಿದ ನನ್ನ ಗುರು ಹಿರಿಯರಿಗೆ. ಕಣ್ಣ ರೆಪ್ಪೆಯಂತೆ ನನ್ನ ಪೋಷಿಸಿದ ನನ್ನ ಪ್ರೀತಿಯ ಅಣ್ಣನಿಗೆ. ಮಾತೃ ವಾತ್ಸಲ್ಯ ತೋರಿದ ಪ್ರೀತಿಯ ಅತ್ತಿಗೆಗೆ. ಕಷ್ಟಕ್ಕೆ ಸ್ಪಂಧಿಸಿದ ಸಕ್ಕರೆ ಮನಸ್ಸಿನ, ನನ್ನ ಅಕ್ಕರೆಯ ಅಕ್ಕಂದಿರಿಗೆ ನನ್ನ ಹೃದಯದ ಅಂತರಾಳದ ಅರಮನೆಯ ಕತ್ತಲೆಯಲ್ಲಿ, ಹೊಂಬೆಳಕ ದೀವಿಗೆಯ ಹಚ್ಚಿ ನಗುವ ನನ್ನಮ್ಮನ ಮುದ್ದು ಸೊಸೆಗೆ ಅಣ್ಣಾ ನಿನ್ನ ಜೀವನ ಚೆನ್ನಾಗಿರಲೆಂದು, ದೇವರಲ್ಲಿ ಹರಕೆ ಹೊತ್ತ ಮುದ್ದು ಮನಸ್ಸಿನ ತಂಗಿಯಂದಿರಿಗೆ. ಬದುಕಲ್ಲಿ ಬದುಕಲು ಹಠ, ಛಲ, ಸಮಯ ಪ್ರಜ್ಞೆಯನ್ನು ತುಂಬಿದ ನನ್ನ ಪ್ರೀತಿಯ ಮಾವಂದಿರಿಗೆ." ಕಷ್ಟಗಳ ಮರೆಸಿ, ನಗುವ ತರಿಸಿದ ನನ್ನ ಎಲ್ಲಾ ಪ್ರೀತಿಯ ಗೆಳೆಯರಿಗೆ. ಕಲೆಗೆ ಪ್ರೋತ್ಸಾಹ ಕೊಟ್ಟ ಪ್ರೀತಿಯ ಅಭಿಮಾನಿ ದೇವರುಗಳಿಗೆ ಓದುವ ಪರಂಪರೆಯನ್ನು ಉಳಿಸುವ ಓದುಗ ದೊರೆಗಳಿಗೆ.

ಅನ್ನ ಕೊಟ್ಟ ನನ್ನ ಪುಣ್ಯ ಭೂಮಿ, ನನ್ನ ಭಾರತ ದೇಶಕ್ಕೆ. ನೆಲೆಕೊಟ್ಟ ನನ್ನ ಕಲ್ಪವೃಕ್ಷ, ಕರ್ನಾಟಕ ರಾಜ್ಯಕ್ಕೆ. ತೊದಲು ಸಾಹಿತ್ಯ ಕಲಿಸಿದ, ನನ್ನ ಕನ್ನಡ ಮಾತೃ ಭಾಷೆಗೆ. ನಾವು ನಿಶ್ಚಿಂತೆಯಿಂದ ಉಸಿರಾಡಲು ಅವಕಾಶ ಮಾಡಿಕೊಟ್ಟ, ನಮ್ಮ ಭಾರತ ದೇಶದ, ನನ್ನ ಪ್ರೀತಿಯ ವೀರ ಯೋಧ ಸಹೋದರರರಿಗೆ. ನಮ್ಮ ಹಸಿವ ಧಣಿವ ಮರೆಸಿದ. ನನ್ನ ಪ್ರೀತಿಯ ರೈತ ಬಾಂಧವರಿಗೆ. ನಮ್ಮ ಕಾಯ ಆಯಾ ತಪ್ಪಿದಾಗ, ನಮ್ಮ ಕೈ ಹಿಡಿದ ನನ್ನ ಪ್ರೀತಿಯ ಶುಶ್ರೂಕಿ ಬಾಂಧವರಿಗೆ ಹಾಗೂ ವೈದ್ಯ ದೇವರುಗಳಿಗೆ. ನನ್ನ ದೇಶದ ಕೊಳೆಯ ತೊಳೆದು, ನಗುವ ಕಳೆಯ ತರುವ, ನನ್ನ ಪ್ರೀತಿಯ ಕಾರ್ಮಿಕ ಬಂಧುಗಳಿಗೆ. ಬಡವರ ಮಕ್ಕಳಿಗೆ ಅನ್ನ ನೀರು ಬಟ್ಟೆ ವಸತಿ ನಿಲಯ ಕಲ್ಪಿಸಿಕೊಟ್ಟ, ದೇವರಾಜು ಅರಸು ಅವರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ. ಸತ್ಯ ಅಸತ್ಯಗಳ ಶೋಧಿಸಿ, ನ್ಯಾಯವನ್ನು ಕೊಡಿಸುವ ನ್ಯಾಯಗಾರ ದೃಶ್ಯ ಮಾಧ್ಯಮಕ್ಕೆ. ಸತ್ಯ ಅಸತ್ಯಗಳ ಶೋಧಿಸಿ, ನ್ಯಾಯವನ್ನು ಬರೆಯುವ ನ್ಯಾಯಗಾರನ ಲೇಖನಿಯ ಖಡ್ಗ ಪತ್ರಿಕೋದ್ಯಮಕ್ಕೆ. ಸತ್ಯ ಅಸತ್ಯಗಳ ಶೋಧಿಸಿ, ನ್ಯಾಯವನ್ನು ರಕ್ಷಿಸುವ, ವಕೀಲರು ಬಂಧುಗಳಿಗೆ ಹಾಗೂ ಪೂಜ್ಯ ನ್ಯಾಯಾಧೀಶರುಗಳಿಗೆ. ಸತ್ಯ ಅಸತ್ಯಗಳ ಶೋಧಿಸಿ, ನ್ಯಾಯವನ್ನು ರಕ್ಷಿಸುವ, ಎಂಥಾ ಸಮಯದಲ್ಲೂ ನಮ್ಮೊಂದಿಗೆ ದಿಟ್ಟ ಹೆಜ್ಜೆ ಇಟ್ಟು ನಿಲ್ಲುವ, ಸಿಂಹಸ್ವಪ್ನ ಕರ್ನಾಟಕ ರಾಜ್ಯ ಆರಕ್ಷಕ ಬಂಧುಗಳಿಗೆ ಹಾಗೂ ಎಲ್ಲಾ ಅಧಿಕಾರಿ ಬಾಂಧವರುಗಳಿಗೆ. ಕನ್ನಡ ಮಣ್ಣಿನ ಶ್ರೀಗಂಧದ ಕಂಪನ್ನು ಜಗದುದ್ದಕ್ಕೂ ಸಾರಿದ, ಕನ್ನಡ ಮಣ್ಣಿನ ಸಾಹಿತ್ಯ ರತ್ನಗಳಿಗೆ ವಂದಿಸುತ್ತಾ. ವಿನಯ ಪೂರ್ವಕವಾಗಿ ಬಹು ಪ್ರೀತಿಯಿಂದ, ಈ ನನ್ನ ಮೊದಲ ಕೃತಿಯನ್ನು ನಿಮಗೆ ಅರ್ಪಿಸುತ್ತಿದ್ದೇನೆ.

Author Signature

Book Price

Lorem Ipsum is simply dummy text of the printing and typesetting industry. Lorem Ipsum has been the industry's standard dummy text ever

ಗಣ್ಯರಿಂದ ಶುಭ ಹಾರೈಕೆಗಳು

  • img
    ಗಿರೀಶ್ ಮೂಲಿಮನಿ ಹಾಗೂ ಮುನೇಗೌಡರವರು
    ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು
  • img
    - ಪ್ರಮೋದ್ ರವರು
    ನಟರು
  • img
    - ರವಿ ಕಿರಣ್ ರವರು
    ನಿರ್ದೇಶಕರು ಮತ್ತು ನಿರ್ಮಾಪಕರು
  • img
    - ಪೃಥ್ವಿ ಅಂಬಾರ್
    ನಟರು
  • img
    - ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು
    ನಟರು
  • img
    - ಚಂದ್ರ ಪ್ರಭ ರವರು
    ಹಾಸ್ಯ ನಟರು
  • img
    - ಸ್ಕಂದ ಅಶೋಕ್ ರವರು
    ನಟರು ಮತ್ತು ನಿರ್ಮಾಪಕರು
udaya shiva